⭐️ಟೆನ್ಶನ್ ಬಿಡಿ ಪ್ಲೀಸ್⭐️
[ ಸ್ವಾಮೀ ಸುಖಬೋಧಾನಂದರ ವಚನ ಸಂಗ್ರಹ]
🍁ಗಣ್ಯನಾಗಬೇಕೆಂಬ ದುರಾಸೆ,ನಗಣ್ಯ ನಾಗುವ ಭೀತಿ,ಹಣ,ಹೆಸರು,ಕೀರ್ತಿಗಳಿಂದ ವ್ಯಕ್ತಿತ್ವವನ್ನು ತುಂಬಲು ಮಾಡುವ ಹುಚ್ಚು ಪ್ರಯತ್ನಗಳೇ ದುರಾಸೆ. ನಿಮ್ಮ ಆಂತರ್ಯದ ಬೆಲೆ ಯನ್ನು ತಿಳಿಯದಿರುವುದೇ ಇದಕ್ಕೆ ಕಾರಣ . ಅಹಂ ಹೀಗೆ ನಿರ್ಧರಿಸಿಬಿಟ್ಟಿದೆ, ಹಣ,ಹೆಸರು,ಕೀರ್ತಿ ಇಲ್ಲದಿದ್ದರೆ ನಾನು ನಗಣ್ಯ ನಾಗುವೆ ಎಂದು . ಈ ಭ್ರಮೆಯಿಂದಲೇ ನೀವು ಜೀವನವನ್ನು ನಿರ್ವಹಿಸುತ್ತಿದ್ದೀರಿ.
🍁ಆಂತರಿಕವಾಗಿ ಖಾಲಿಯಾಗುವುದು ಎಂದರೆ ಅದೊಂದು ಅದ್ಭುತ ಸ್ತಿತಿ. ಆದರೆ "ಅಹಂ" ಅದನ್ನುಅಪಾರ್ಥ ಮಾಡಿ ನಗಣ್ಯ ನಾಗುವ ಭಯವನ್ನು ತುಂಬುತ್ತದೆ . ಇದರಿಂದ ಏಕಾಕಿತನವುಂಟಾಗಿ ಅದನ್ನು ಮರೆಸಲು ದುರಾಸೆಗೆ ಮೊರೆ ಹೋಗುವಿರಿ .ಅಹಂ ಸದಾ ಯಾರಾದರೂ ತನ್ನನ್ನು ಗುರುತಿಸಬೇಕೆಂದೂ , ಗಮನಿಸುತ್ತಿರಬೇಕೆಂದೂ ಬಯಸುತ್ತಿರುತ್ತದೆ ಈ ಬಯಕೆ ಒಂದು ಮಾದಕ ದ್ರವ್ಯದಂತೆ . ಆದರೆ ಆಂತರಿಕ ಶೂನ್ಯತೆಯೇ ಭಗವಂತನ ಸಾಮ್ರಾಜ್ಯಕ್ಕೆ ಪ್ರವೇಶ ದ್ವಾರ .
🍁ಯಾವ ಸಂಶಯವೇ ಇರಲಿ ಅದು ಅಜ್ಞಾನ ಮತ್ತು ಬಯಕೆಗಳ ಉತ್ಪನ್ನವಾಗಿರುತ್ತದೆ .
🍁ಪ್ರತಿ ವ್ಯಕ್ತಿಯಲ್ಲೂ ಅನನ್ಯತೆ ಇದೆ ಪ್ರತಿಯೊಬ್ಬರೂ ಅದನ್ನ ಅನುಕರಿಸಬೇಕು ಆದರೆ ನಮ್ಮಲ್ಲಿ ಬಹುತೇಕ ಮಂದಿ ಒಳ್ಳೆಯವರಾಗಿ ಕಾಣಲು ಇಷ್ಟಪಡುತ್ತಾರೆ ಅದೂ ಅನ್ಯರ ಗುರುತಿಸುವಿಕೆಯ ಮೇಲೆ . ಅದಕ್ಕಾಗಿ ನಾವು ಬಹಳ ಹಾತೊರೆಯುತ್ತೇವೆ .
🍁ಅನ್ಯರ ಸಮ್ಮತಿಯೆ ನಮಗೆ ಮುಖ್ಯವಾಗಿರುವುದರಿಂದ ನಮ್ಮ ಅನನ್ಯತೆಯನ್ನು ನಾವು ಅನುಕರಿಸುತ್ತಿಲ್ಲ . ಭಗವಂತನು ನಮಗೆ ಅನನ್ಯತೆಯನ್ನು ನೀಡಿದ್ದಾನೆ. ಅದನ್ನು ಅನುಸರಿಸಲು ಧೈರ್ಯ ಬೇಕು. ಆದರೆ ಅದು" ನಾನು ಬೇರೆಯವರಿಗಿಂತಲೂ ಭಿನ್ನವಾಗಿರಬೇಕು" ಎಂಬ ಅಹಂಕಾರದಿಂದಲ್ಲ . "ನಾನು ಯಾರು "ಎಂಬುದರ ಅರಿವಿನಿಂದ .
🍁ಜೀವನದ ಧೋರಣೆಗಳು ಎರಡು ಬಗೆ . ಒಂದು ಅಹಂ ಆಧಾರಿತ ಇನ್ನೊಂದು ಮುಗ್ಧತೆ ಆಧಾರಿತ . ಅಹಂ ಯಾವಾಗಲೂ ಏನನ್ನೋ ಸಾಧಿಸಬಯಸುತ್ತದೆ . ಆದರೆ ಮುಗ್ಧತೆ ಜೀವನವೆಂಬ ಪವಾಡವನ್ನು ಸುಮ್ಮನೆ ನೋಡುತ್ತಾ ಅದರಲ್ಲಿ ಒಂದಾಗುವುದರಲ್ಲಿ ನಿರತವಾಗುತ್ತದೆ.
✨🔹✨🔹✨🔹✨🔹✨
[ ಸ್ವಾಮೀ ಸುಖಬೋಧಾನಂದರ ವಚನ ಸಂಗ್ರಹ]
🍁ಗಣ್ಯನಾಗಬೇಕೆಂಬ ದುರಾಸೆ,ನಗಣ್ಯ ನಾಗುವ ಭೀತಿ,ಹಣ,ಹೆಸರು,ಕೀರ್ತಿಗಳಿಂದ ವ್ಯಕ್ತಿತ್ವವನ್ನು ತುಂಬಲು ಮಾಡುವ ಹುಚ್ಚು ಪ್ರಯತ್ನಗಳೇ ದುರಾಸೆ. ನಿಮ್ಮ ಆಂತರ್ಯದ ಬೆಲೆ ಯನ್ನು ತಿಳಿಯದಿರುವುದೇ ಇದಕ್ಕೆ ಕಾರಣ . ಅಹಂ ಹೀಗೆ ನಿರ್ಧರಿಸಿಬಿಟ್ಟಿದೆ, ಹಣ,ಹೆಸರು,ಕೀರ್ತಿ ಇಲ್ಲದಿದ್ದರೆ ನಾನು ನಗಣ್ಯ ನಾಗುವೆ ಎಂದು . ಈ ಭ್ರಮೆಯಿಂದಲೇ ನೀವು ಜೀವನವನ್ನು ನಿರ್ವಹಿಸುತ್ತಿದ್ದೀರಿ.
🍁ಆಂತರಿಕವಾಗಿ ಖಾಲಿಯಾಗುವುದು ಎಂದರೆ ಅದೊಂದು ಅದ್ಭುತ ಸ್ತಿತಿ. ಆದರೆ "ಅಹಂ" ಅದನ್ನುಅಪಾರ್ಥ ಮಾಡಿ ನಗಣ್ಯ ನಾಗುವ ಭಯವನ್ನು ತುಂಬುತ್ತದೆ . ಇದರಿಂದ ಏಕಾಕಿತನವುಂಟಾಗಿ ಅದನ್ನು ಮರೆಸಲು ದುರಾಸೆಗೆ ಮೊರೆ ಹೋಗುವಿರಿ .ಅಹಂ ಸದಾ ಯಾರಾದರೂ ತನ್ನನ್ನು ಗುರುತಿಸಬೇಕೆಂದೂ , ಗಮನಿಸುತ್ತಿರಬೇಕೆಂದೂ ಬಯಸುತ್ತಿರುತ್ತದೆ ಈ ಬಯಕೆ ಒಂದು ಮಾದಕ ದ್ರವ್ಯದಂತೆ . ಆದರೆ ಆಂತರಿಕ ಶೂನ್ಯತೆಯೇ ಭಗವಂತನ ಸಾಮ್ರಾಜ್ಯಕ್ಕೆ ಪ್ರವೇಶ ದ್ವಾರ .
🍁ಯಾವ ಸಂಶಯವೇ ಇರಲಿ ಅದು ಅಜ್ಞಾನ ಮತ್ತು ಬಯಕೆಗಳ ಉತ್ಪನ್ನವಾಗಿರುತ್ತದೆ .
🍁ಪ್ರತಿ ವ್ಯಕ್ತಿಯಲ್ಲೂ ಅನನ್ಯತೆ ಇದೆ ಪ್ರತಿಯೊಬ್ಬರೂ ಅದನ್ನ ಅನುಕರಿಸಬೇಕು ಆದರೆ ನಮ್ಮಲ್ಲಿ ಬಹುತೇಕ ಮಂದಿ ಒಳ್ಳೆಯವರಾಗಿ ಕಾಣಲು ಇಷ್ಟಪಡುತ್ತಾರೆ ಅದೂ ಅನ್ಯರ ಗುರುತಿಸುವಿಕೆಯ ಮೇಲೆ . ಅದಕ್ಕಾಗಿ ನಾವು ಬಹಳ ಹಾತೊರೆಯುತ್ತೇವೆ .
🍁ಅನ್ಯರ ಸಮ್ಮತಿಯೆ ನಮಗೆ ಮುಖ್ಯವಾಗಿರುವುದರಿಂದ ನಮ್ಮ ಅನನ್ಯತೆಯನ್ನು ನಾವು ಅನುಕರಿಸುತ್ತಿಲ್ಲ . ಭಗವಂತನು ನಮಗೆ ಅನನ್ಯತೆಯನ್ನು ನೀಡಿದ್ದಾನೆ. ಅದನ್ನು ಅನುಸರಿಸಲು ಧೈರ್ಯ ಬೇಕು. ಆದರೆ ಅದು" ನಾನು ಬೇರೆಯವರಿಗಿಂತಲೂ ಭಿನ್ನವಾಗಿರಬೇಕು" ಎಂಬ ಅಹಂಕಾರದಿಂದಲ್ಲ . "ನಾನು ಯಾರು "ಎಂಬುದರ ಅರಿವಿನಿಂದ .
🍁ಜೀವನದ ಧೋರಣೆಗಳು ಎರಡು ಬಗೆ . ಒಂದು ಅಹಂ ಆಧಾರಿತ ಇನ್ನೊಂದು ಮುಗ್ಧತೆ ಆಧಾರಿತ . ಅಹಂ ಯಾವಾಗಲೂ ಏನನ್ನೋ ಸಾಧಿಸಬಯಸುತ್ತದೆ . ಆದರೆ ಮುಗ್ಧತೆ ಜೀವನವೆಂಬ ಪವಾಡವನ್ನು ಸುಮ್ಮನೆ ನೋಡುತ್ತಾ ಅದರಲ್ಲಿ ಒಂದಾಗುವುದರಲ್ಲಿ ನಿರತವಾಗುತ್ತದೆ.
✨🔹✨🔹✨🔹✨🔹✨
No comments:
Post a Comment