Thursday, 4 August 2016

ನುಡಿಮುತ್ತುಗಳು

ಸೋಮಾರಿತನವೆಂಬುದು ಮನುಷ್ಯನ ಶರೀರದಲ್ಲೇ ಇರುವ ದೊಡ್ಡ ಶತ್ರು,

ಪರಿಶ್ರಮಕ್ಕೆ ಸಮಾನವಾದ ಬಂಧುವು ಇಲ್ಲ, ಈ ಬಂಧುವನ್ನು ನಂಬಿ ಯಾರೂ ಹಾಳಾಗಿಲ್ಲ.

ಮನುಷ್ಯ ಅತ್ಯಂತ ವಾಸ್ತವಿಕತೆಯನ್ನು ಸಹಿಸಲಾರ.

ನಿಜ ಜೀವನ ನಾವು ತಿಳಿದಿರುವಷ್ಟು ಕಠಿಣವೂ ಅಲ್ಲ, ನಾವು ಊಹಿಸಿದಷ್ಟು ಸುಲಭವೂ ಅಲ್ಲ ಅದು ಎರಡರ ಮಿಶ್ರಣವಾಗಿರುತ್ತದೆ.

 ಸ್ವಾರ್ಥ ಎಂದೂ ಪರರ ಭಾವನೆಗೆ ಬೆಲೆಕೊಡುವುದಿಲ್ಲ.

ನಮ್ಮನ್ನು ನಾವು ಅರ್ಥಮಾಡಿಕೊಂಡಾಗ, ಬೇರೆಯವರ ಸಾಮಥ್ರ್ಯವನ್ನು ಚಿಂತನೆಯನ್ನು ಗೌರವಿಸುವ ಮನೋಭಾವ ಬರುತ್ತದೆ.

ಯಾವ ಮನುಷ್ಯ ತಪ್ಪು ಮಾಡುವುದಿಲ್ಲವೋ ಅವನು ಬೇರೆಯದೇ ವರ್ಗಕ್ಕೆ ಸೇರುತ್ತಾನೆ

ಮನುಷ್ಯನಿಂದ ದೂರಹೋದಂತೆ ಮನೋರೋಗಿಯಾಗುತ್ತಾನೆ.

ಜೀವನವೆನ್ನುವುದು ಮೂರ್ಖನೊಬ್ಬನು ಹೇಳಿದ ಅರ್ಥಹೀನ ಕಥೆ.
ಜೀವನವೆನ್ನುವುದು ಸಿಗರೇಟಿನಂತೆ ಕೊನೆಗೆ ಉಳಿಯುವುದು ಬರೀ ಬೂದಿಯೆ.

ವಾದ ಮಾಡುವಾಗ ವಿಷಯದ ಮೇಲೆ ಗಮನವಿರಲಿ,ವಾದ ಮಾಡುವ ಭರದಲ್ಲಿ ವಾದದಲ್ಲಿ ಗೆದ್ದು ಸ್ನೇಹಿತರನ್ನು ಕಳೆದುಕೊಳ್ಳಬೇಡಿ,ಸ್ನೇಹಿತರಿಗಿಂತ ವಾದವೇ ದೊಡ್ಡದಲ್ಲ.

ಮೌನದ ಹಿಂದಿರುವ ಮಾತನ್ನು, ನಗುವಿನ ಹಿಂದಿರುವ ನೋವನ್ನು, ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೋಳ್ಳುವವರೇ ನಿಜವಾದ  "ಆತ್ಮಿಯರು"

ನಂಬಿಕೆಗಿಂತ ಸಂದೇಹವೇ ಹೇಚ್ಚಾದರೆ ಯಾವ ಸಂಬಂಧವು ಉಳಿಯೋಲ್ಲ   ಆದರೆ ಸಂದೇಹದ ನಡುವೆ ನಂಬಿಕೆ ಗಟ್ಟಿಯಾದರೆ ಯಾವ ಮನಸ್ಸು ಮುರಿಯಲ್ಲ

ಅಂಗಳದಲ್ಲಿ ಕಾಗೆ ಸದಾ ಕೂಗುತ್ತಿದ್ದರೂ ವಿವೇಕಿಗಳು ಅದನ್ನು ಪರಿಗಣಿಸದೇ ಕೋಗಿಲೆಯ ಸ್ವರವನ್ನು ಮಾತ್ರವೇ ಆಲಿಸುತ್ತಾರೆ.

ಸಂದರ್ಭ ಬಂದಾಗ ಮಕ್ಕಳ ಮಾತನ್ನೂ ಸಹ ಜ್ಞಾನಿಯಾದವನು ಉಪಯೋಗಿಸಿಕೊಳ್ಳಬೇಕು.

ಬೇರೆಯವರಿಗೆ ಶುದ್ದ ಮಾರ್ಗವನ್ನು ತೋರಿಸುವ ಪ್ರಾಜ್ಞರು ತಾವೇ ಮಲಿನವಾದ ದಾರಿಯಲ್ಲಿ ನಡೆಯರು.

ಸಜ್ಜನರ ವಿನೋದದ ಮಾತೂ ಶಿಲಾಲೇಖದಂತೆ, ಸಜ್ಜನರಲ್ಲದವರು ಪ್ರಮಾಣ ಮಾಡಿ ಹೇಳಿದ ಮಾತು ನೀರ ಮೇಲಣ ಬರಹದಂತೆ.

ಮನುಷ್ಯ ಅತ್ಯಂತ ವಾಸ್ತವಿಕತೆಯನ್ನು ಸಹಿಸಲಾರ.

ಮಹತ್ವಾಕಾಂಕ್ಷಿಯಾದ ಮನುಷ್ಯ ಯಾವಾಗಲೂ ಸ್ವಾಥರ್ಿಯಾಗಿರುತ್ತಾನೆ.

ಸ್ವಾರ್ಥ ಎಂದೂ ಪರರ ಭಾವನೆಗೆ ಬೆಲೆಕೊಡುವುದಿಲ್ಲ.

ನಮ್ಮನ್ನು ನಾವು ಅರ್ಥಮಾಡಿಕೊಂಡಾಗ, ಬೇರೆಯವರ ಸಾಮಥ್ರ್ಯವನ್ನು ಚಿಂತನೆಯನ್ನು ಗೌರವಿಸುವ ಮನೋಭಾವ ಬರುತ್ತದೆ.


  ಮೌನವು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಇದರ ಮೂಲಕ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಕೆಲವು ವೇಳೆ ಮೌನವೇ ಬೇಕಾದ ಔಷಧಿಯಾಗುತ್ತದೆ.

  ಮನಸ್ಸಿನ ಸ್ಥಿರ ಚಿತ್ತತೆಯಿಂದಲೇ ಗೆಲವು ಸಾಧ್ಯ

  

  ಯಾವುದನ್ನು ವಿಘ್ನವೆಂದೆಣಿಸಬೇಡ ವಿಜಯಕ್ಕೆ ಪ್ರತಿಯೊಂದು ಏರುವ ಮೆಟ್ಟಿಲೆಂದು ಪರಿಗಣಿಸಬೇಕು.

  ಪರಿಶುದ್ದತೆ, ತಾಳ್ಮೆ, ಸತತಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ ಅಸಾಧ್ಯವಲ್ಲ.

  ಅಹಂಕಾರ ಯಾರನ್ನೂ ಉಳಿಸುವುದಿಲ್ಲ, ನಮ್ರತೆ ಯಾರನ್ನೂ ಮೇಲಕ್ಕೇರಿಸುವುದಿಲ್ಲ. 

No comments:

Post a Comment