ಸ್ಪೂರ್ತಿಸೆಲೆ
ಜೀವನದಲ್ಲಿ ಪ್ರತಿ ಸಂದರ್ಭ, ಸನ್ನಿವೇಶ, ಸವಾಲುಗಳನ್ನು ಎದುರಿಸಲೇಬೇಕು. ಬೇರೆ ದಾರಿಯೇ ಇಲ್ಲ. ಹೇಗಿದ್ದರೂ ಎದುರಿಸುತ್ತೇವಲ್ಲ, ಅವನ್ನು ಪ್ರೀತಿಯಿಂದ, ಧೈರ್ಯದಿಂದ ಎದುರಿಸೋಣ. ಆಗಲೇ ಉತ್ತಮ ಫಲಿತಾಂಶ ಕಾಣಬಹುದು.
ಜೀವನ ಎನ್ನುವುದು ಹತ್ತಿ ಇದ್ದಂತೆ. ಅದನ್ನು ಸಂತೋಷ, ನೆಮ್ಮದಿ ಎಂಬ ಗಾಳಿಯಲ್ಲಿ ಊದಬೇಕು. ಅದರ ಬದಲಾಗಿ ದುಃಖವೆಂಬ ನೀರಿನಲ್ಲಿ ಅದ್ದಿಕೊಳ್ಳಬೇಡಿ.
ಜೀವನ ಎನ್ನುವುದು ಹತ್ತಿ ಇದ್ದಂತೆ. ಅದನ್ನು ಸಂತೋಷ, ನೆಮ್ಮದಿ ಎಂಬ ಗಾಳಿಯಲ್ಲಿ ಊದಬೇಕು. ಅದರ ಬದಲಾಗಿ ದುಃಖವೆಂಬ ನೀರಿನಲ್ಲಿ ಅದ್ದಿಕೊಳ್ಳಬೇಡಿ.
ಆರಾಮಾಗಿರುತ್ತೆ ಎಂದು ಯಾವ ಕೆಲಸವನ್ನೂ ಆರಿಸಿಕೊಳ್ಳಬೇಡಿ. ಇಂಥ ಕೆಲಸಗಳು ನಿಮ್ಮನ್ನು ಜಿಡ್ಡುಗಟ್ಟಿಸಿಬಿಡುತ್ತವೆ. ಇದಕ್ಕೆ ಬದಲಾಗಿ ಸದಾ ಚಟುವಟಿಕೆಯಿಂದಿರುವ ಕೆಲಸಗಳನ್ನು ಆರಿಸಿಕೊಳ್ಳಿ. ಇವು ನಿಮ್ಮನ್ನು ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ.
No comments:
Post a Comment