✨ಹಿಂದೂಗಳು ಯಾಕೆ ದೇವಸ್ಥಾನದಲ್ಲಿ ಪೂಜೆ ಮಾಡ್ತಾರೆ ಗೊತ್ತಾ?✨
ಭಾರತ ದೇಶವನ್ನು ತನ್ನ ಪರಂಪರೆ ಹಾಗೂ ಸಂಸ್ಕೃತಿಗಾಗಿ ಹೆಸರುಹೋದಂತಹ ದೇಶ. ಯಾವುದೇ ಹಬ್ಬ, ಸಡಗರ, ಯಶಸ್ಸು ಮಂದಿರಕ್ಕೆ ಹೋಗಿ ದೇವರ ದರ್ಶನ ಪಡೆಯದೆ ಪೂರ್ತಿಯಾಗುವುದಿಲ್ಲ. ಹಿಂದೂಗಳು ಮಂದಿರಗಳಲ್ಲಿ ಪೂಜೆ ಯಾಕೆ ಮಾಡ್ತಾರೆ ಎನ್ನವುದನ್ನು ನಿಮಗೆ ಗೊತ್ತಾ? ಅದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.
✨ಪ್ರತಿಷ್ಠಾಪನ ಸ್ಥಾನ
ಯಾವುದೇ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾದರೆ ಅಲ್ಲಿ ಸಕಾರಾತ್ಮಕ ಗುಣಗಳಿರುವ ದಿಕ್ಕನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಉತ್ತರದ ಕಡೆ ದೇವರ ಮೂರ್ತಿ, ದಕ್ಷಿಣದ ಕಡೆ ದೇವರ ಮಂದಿರವಿದ್ದರೆ ಒಳ್ಳೆಯದು. ಇದರಿಂದ ಸಕಾರಾತ್ಮಕ ಗುಣಗಳ ಫೀಲ್ ಆಗುತ್ತದೆ.
✨ಚಪ್ಪಲಿ ಹೊರಗಿಡುವುದು
ಹಿಂದಿನ ಕಾಲದಲ್ಲಿ ದೇವಸ್ಥಾನದ ನೆಲವನ್ನು ಪಾಸಿಟಿವಿಟಿಯನ್ನು ಜನರ ಒಳಗೆ ಸಂಚರಿಸುವಂತೆ ನಿರ್ಮಿಸಲಾಗುತ್ತಿತ್ತು. ಹಾಗಾಗಿ ಚಪ್ಪಲಿ ಹಾಕಿ ಹೋಗುವಂತಿರಲಿಲ್ಲ. ನಂತರ ದೇವಸ್ಥಾನದಲ್ಲಿ ಬರೀ ಕಾಲಿನಲ್ಲಿ ಹೋಗುವುದು ಪದ್ಧತಿಯಾಗಿ ಬಿಟ್ಟಿದೆ.
✨ಗಂಟೆ ಬಾರಿಸುವುದು
ಮಂದಿರದ ಗಂಟೆ ಬಾರಿಸಿದಾಗ ಮೆದುಳಿನ ಎಡ ಹಾಗೂ ಬಲ ಭಾಗದಲ್ಲಿ ಒಂದು ರೀತಿಯ ಬೆಳಕು ಉತ್ಪನ್ನವಾಗುವ ರೀತಿಯಲ್ಲಿ ಮಂದಿರದ ಗಂಟೆಯನ್ನು ನಿರ್ಮಿಸಲಾಗುತ್ತಿತ್ತು. ಗಂಟೆ ಬಾರಿಸುತ್ತಿದ್ದಂತೆ ಅದು ಏಳು ಸೆಕೆಂಡ್ ವರೆಗೆ ಗಂಟೆ ಶಬ್ಧ ನಿಮ್ಮ ಮೆದುಳಿನಲ್ಲಿ ಏಕೋ ಆಗುತ್ತಿರುತ್ತದೆ. ಇದರ ಮೂಲಕ ನಿಮ್ಮ ಶರೀರದ ಏಳು ಹೀಲಿಂಗ್ ಸೆಂಟರ್ ಆಕ್ಷಿವ್ ಆಗುತ್ತದೆ.
✨ತಿಲಕ ಹಚ್ಚಿಕೊಳ್ಳುವುದು
ತಿಲಕವನ್ನು ಎರಡು ಹುಬ್ಬುಗಳ ನಡುವೆ ಹಚ್ಚಿಕೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರ ತಾಂತ್ರಿಕ ಬಿಂದುವಾಗಿರುತ್ತದೆ. ತಿಲಕ ಹಚ್ಚಿಕೊಳ್ಳುವುದರಿಂದ ಶರೀರದಲ್ಲಿ ಶಕ್ತಿ ಸಂಚಾರ ಸರಿಯಾಗುತ್ತದೆ. ಜೊತೆಗೆ ನಿಮ್ಮ ಏಕಾಗ್ರತೆಯ ಕ್ಷಮತೆ ಕೂಡಾ ಹೆಚ್ಚುತ್ತದೆ.
✨ಕರ್ಪೂರ ಉರಿಸುವುದು
ಸಾಮಾನ್ಯವಾಗಿ ಮಂದಿರದಲ್ಲಿ ದೇವರ ಮೂರ್ತಿಯನ್ನು ಸ್ಥಾಪಿಸಿರುವಲ್ಲಿ ಕತ್ತಲೆ ಇರುತ್ತದೆ. ನೀವು ಕರ್ಪೂರ ಹಚ್ಚಿರುವುದನ್ನು ನೋಡಿದರೆ ನಿಮ್ಮ ಕಣ್ಣಿಗೆ ಉತ್ತಮ.
✨ಆರತಿ ತೆಗೆದುಕೊಳ್ಳುವುದು
ನೀವು ಆರತಿ ತೆಗೆದುಕೊಳ್ಳಲು ಬೆಂಕಿಯತ್ತ ಕೈ ಚಾಚಿದಾಗ ನಿಮ್ಮ ಕೈಯನ್ನು ಬಿಸಿಯಾಗಿಸುತ್ತದೆ. ಅದೇ ಕೈಯಿಂದ ನೀವು ನಿಮ್ಮ ಕಣ್ಣಿಗೆ ಒತ್ತಿಕೊಂಡಾಗ ಅದು ನಿಮ್ಮ ಸೆನ್ಸ್ನ್ನು ಆಕ್ಟಿವ್ ಮಾಡಿಸುತ್ತದೆ.
ಭಾರತ ದೇಶವನ್ನು ತನ್ನ ಪರಂಪರೆ ಹಾಗೂ ಸಂಸ್ಕೃತಿಗಾಗಿ ಹೆಸರುಹೋದಂತಹ ದೇಶ. ಯಾವುದೇ ಹಬ್ಬ, ಸಡಗರ, ಯಶಸ್ಸು ಮಂದಿರಕ್ಕೆ ಹೋಗಿ ದೇವರ ದರ್ಶನ ಪಡೆಯದೆ ಪೂರ್ತಿಯಾಗುವುದಿಲ್ಲ. ಹಿಂದೂಗಳು ಮಂದಿರಗಳಲ್ಲಿ ಪೂಜೆ ಯಾಕೆ ಮಾಡ್ತಾರೆ ಎನ್ನವುದನ್ನು ನಿಮಗೆ ಗೊತ್ತಾ? ಅದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.
✨ಪ್ರತಿಷ್ಠಾಪನ ಸ್ಥಾನ
ಯಾವುದೇ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾದರೆ ಅಲ್ಲಿ ಸಕಾರಾತ್ಮಕ ಗುಣಗಳಿರುವ ದಿಕ್ಕನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಉತ್ತರದ ಕಡೆ ದೇವರ ಮೂರ್ತಿ, ದಕ್ಷಿಣದ ಕಡೆ ದೇವರ ಮಂದಿರವಿದ್ದರೆ ಒಳ್ಳೆಯದು. ಇದರಿಂದ ಸಕಾರಾತ್ಮಕ ಗುಣಗಳ ಫೀಲ್ ಆಗುತ್ತದೆ.
✨ಚಪ್ಪಲಿ ಹೊರಗಿಡುವುದು
ಹಿಂದಿನ ಕಾಲದಲ್ಲಿ ದೇವಸ್ಥಾನದ ನೆಲವನ್ನು ಪಾಸಿಟಿವಿಟಿಯನ್ನು ಜನರ ಒಳಗೆ ಸಂಚರಿಸುವಂತೆ ನಿರ್ಮಿಸಲಾಗುತ್ತಿತ್ತು. ಹಾಗಾಗಿ ಚಪ್ಪಲಿ ಹಾಕಿ ಹೋಗುವಂತಿರಲಿಲ್ಲ. ನಂತರ ದೇವಸ್ಥಾನದಲ್ಲಿ ಬರೀ ಕಾಲಿನಲ್ಲಿ ಹೋಗುವುದು ಪದ್ಧತಿಯಾಗಿ ಬಿಟ್ಟಿದೆ.
✨ಗಂಟೆ ಬಾರಿಸುವುದು
ಮಂದಿರದ ಗಂಟೆ ಬಾರಿಸಿದಾಗ ಮೆದುಳಿನ ಎಡ ಹಾಗೂ ಬಲ ಭಾಗದಲ್ಲಿ ಒಂದು ರೀತಿಯ ಬೆಳಕು ಉತ್ಪನ್ನವಾಗುವ ರೀತಿಯಲ್ಲಿ ಮಂದಿರದ ಗಂಟೆಯನ್ನು ನಿರ್ಮಿಸಲಾಗುತ್ತಿತ್ತು. ಗಂಟೆ ಬಾರಿಸುತ್ತಿದ್ದಂತೆ ಅದು ಏಳು ಸೆಕೆಂಡ್ ವರೆಗೆ ಗಂಟೆ ಶಬ್ಧ ನಿಮ್ಮ ಮೆದುಳಿನಲ್ಲಿ ಏಕೋ ಆಗುತ್ತಿರುತ್ತದೆ. ಇದರ ಮೂಲಕ ನಿಮ್ಮ ಶರೀರದ ಏಳು ಹೀಲಿಂಗ್ ಸೆಂಟರ್ ಆಕ್ಷಿವ್ ಆಗುತ್ತದೆ.
✨ತಿಲಕ ಹಚ್ಚಿಕೊಳ್ಳುವುದು
ತಿಲಕವನ್ನು ಎರಡು ಹುಬ್ಬುಗಳ ನಡುವೆ ಹಚ್ಚಿಕೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರ ತಾಂತ್ರಿಕ ಬಿಂದುವಾಗಿರುತ್ತದೆ. ತಿಲಕ ಹಚ್ಚಿಕೊಳ್ಳುವುದರಿಂದ ಶರೀರದಲ್ಲಿ ಶಕ್ತಿ ಸಂಚಾರ ಸರಿಯಾಗುತ್ತದೆ. ಜೊತೆಗೆ ನಿಮ್ಮ ಏಕಾಗ್ರತೆಯ ಕ್ಷಮತೆ ಕೂಡಾ ಹೆಚ್ಚುತ್ತದೆ.
✨ಕರ್ಪೂರ ಉರಿಸುವುದು
ಸಾಮಾನ್ಯವಾಗಿ ಮಂದಿರದಲ್ಲಿ ದೇವರ ಮೂರ್ತಿಯನ್ನು ಸ್ಥಾಪಿಸಿರುವಲ್ಲಿ ಕತ್ತಲೆ ಇರುತ್ತದೆ. ನೀವು ಕರ್ಪೂರ ಹಚ್ಚಿರುವುದನ್ನು ನೋಡಿದರೆ ನಿಮ್ಮ ಕಣ್ಣಿಗೆ ಉತ್ತಮ.
✨ಆರತಿ ತೆಗೆದುಕೊಳ್ಳುವುದು
ನೀವು ಆರತಿ ತೆಗೆದುಕೊಳ್ಳಲು ಬೆಂಕಿಯತ್ತ ಕೈ ಚಾಚಿದಾಗ ನಿಮ್ಮ ಕೈಯನ್ನು ಬಿಸಿಯಾಗಿಸುತ್ತದೆ. ಅದೇ ಕೈಯಿಂದ ನೀವು ನಿಮ್ಮ ಕಣ್ಣಿಗೆ ಒತ್ತಿಕೊಂಡಾಗ ಅದು ನಿಮ್ಮ ಸೆನ್ಸ್ನ್ನು ಆಕ್ಟಿವ್ ಮಾಡಿಸುತ್ತದೆ.
No comments:
Post a Comment