🍀🌿🌺🍀🌺🌿🍀🌿🌺
#ಶ್ರೀವಾಣಿ
🌺ಬಣ್ಣದ_ಪಕ್ಷಿ🌺
ಒಂದು ಪಕ್ಷಿಯು ಒಣಗಿದ ಮರದ ಟೊಂಗೆಯ ಮೇಲೆ ಕುಳಿತು ಹಾಡಿ ನಲಿಯುತ್ತಿತ್ತು. ಅದನ್ನು ಕಂಡು ಕಲಾವಿದನ ಎದೆ ಉಕ್ಕಿ ಬಂದಿತು! ಪಕ್ಷಿಯ ಸುಂದರ ಚಿತ್ರ ಬಣ್ಣದಲ್ಲಿ ಮೂಡಿಸಿದ! ಅದೆಂಥ ಸುಂದರ ಚಿತ್ರ! ಮ್ರದಲ್ಲಿರುವುದು ನಿಜವೋ, ಹಾಳೆಯಲ್ಲಿರುವುದು ನಿಜವೋ ತಿಳಿಯದಾಗಿದೆ! ಕಲಾವಿದನು ಆ ಚಿತ್ರವನ್ನು ಪಕ್ಷಿಗೆ ತೋರಿಸುತ್ತಾ ಹೇಳಿದ. “ಇದು ನಿನ್ನದೇ ಚಿತ್ರ. ಇದರ ಬೆಲೆ ಲಕ್ಷ, ಲಕ್ಷ!” ಪಕ್ಷಿ ನುಡಿಯಿತು. “ನಿನ್ನದು ಬಣ್ಣದ ಪಕ್ಷಿ. ಆಡಲಾರದು; ಹಾಡಲಾರದು! ಬದುಕೆಂದರೆ ಹಾಡುವುದು; ಹಾರುವುದು!”
ಅನುಭವಿಸುವ ಕಲೆ ಇದ್ದರೆ ಇರುವುದರಲ್ಲಿಯೇ ಸ್ವರ್ಗ! ಆ ಕಲೆ ಇಲ್ಲದಿದ್ದರೆ ಸ್ವರ್ಗವೂ ನರಕ! ಜೀವನದ ಸಮೃದ್ಧಿ ಹಾಗೂ ಸಂತಸಕ್ಕೆ ಕಾರಣ ಬಾಹ್ಯ ಸರಿಯಲ್ಲ; ಹೃದಯ ಸಿರಿ.
#ಶ್ರೀ ಸಿದ್ಧೇಶ್ವರ ಸ್ವಾಮೀಜಿ, #ವಿಜಯಪುರ
🌱🌿🌺🌱🌿🌺🌱🌿🌺
#ಶ್ರೀವಾಣಿ
🌺ಬಣ್ಣದ_ಪಕ್ಷಿ🌺
ಒಂದು ಪಕ್ಷಿಯು ಒಣಗಿದ ಮರದ ಟೊಂಗೆಯ ಮೇಲೆ ಕುಳಿತು ಹಾಡಿ ನಲಿಯುತ್ತಿತ್ತು. ಅದನ್ನು ಕಂಡು ಕಲಾವಿದನ ಎದೆ ಉಕ್ಕಿ ಬಂದಿತು! ಪಕ್ಷಿಯ ಸುಂದರ ಚಿತ್ರ ಬಣ್ಣದಲ್ಲಿ ಮೂಡಿಸಿದ! ಅದೆಂಥ ಸುಂದರ ಚಿತ್ರ! ಮ್ರದಲ್ಲಿರುವುದು ನಿಜವೋ, ಹಾಳೆಯಲ್ಲಿರುವುದು ನಿಜವೋ ತಿಳಿಯದಾಗಿದೆ! ಕಲಾವಿದನು ಆ ಚಿತ್ರವನ್ನು ಪಕ್ಷಿಗೆ ತೋರಿಸುತ್ತಾ ಹೇಳಿದ. “ಇದು ನಿನ್ನದೇ ಚಿತ್ರ. ಇದರ ಬೆಲೆ ಲಕ್ಷ, ಲಕ್ಷ!” ಪಕ್ಷಿ ನುಡಿಯಿತು. “ನಿನ್ನದು ಬಣ್ಣದ ಪಕ್ಷಿ. ಆಡಲಾರದು; ಹಾಡಲಾರದು! ಬದುಕೆಂದರೆ ಹಾಡುವುದು; ಹಾರುವುದು!”
ಅನುಭವಿಸುವ ಕಲೆ ಇದ್ದರೆ ಇರುವುದರಲ್ಲಿಯೇ ಸ್ವರ್ಗ! ಆ ಕಲೆ ಇಲ್ಲದಿದ್ದರೆ ಸ್ವರ್ಗವೂ ನರಕ! ಜೀವನದ ಸಮೃದ್ಧಿ ಹಾಗೂ ಸಂತಸಕ್ಕೆ ಕಾರಣ ಬಾಹ್ಯ ಸರಿಯಲ್ಲ; ಹೃದಯ ಸಿರಿ.
#ಶ್ರೀ ಸಿದ್ಧೇಶ್ವರ ಸ್ವಾಮೀಜಿ, #ವಿಜಯಪುರ
🌱🌿🌺🌱🌿🌺🌱🌿🌺
No comments:
Post a Comment