✨🔹✨🔹✨🔹✨🔹✨
🔹ಈ ಕ್ಷಣದ ಜೀವನ🔹
ಜಗತ್ತಿನ ಅತ್ಯ೦ತ ವಿಸ್ಮಯ ವಿಷಯವೆ೦ದರೆ ಶರೀರ ಮತ್ತು ಮನಸ್ಸು. ಇವೆರಡೂ ಸೇರಿಯೇ ಒ೦ದು ಜೀವಿಯಾಗುತ್ತದೆ. ಇವುಗಳ ಸತ್ಯ ಅರಿತಾಗ ದುಃಖವನ್ನು ನಾಶ ಮಾಡಬಹುದು. ಭಗವಾನ್ ಬುದ್ಧರು ಈ ಪ್ರಜೆಞ ಬೆಳೆಸಲು ಸುಲಭ ಮಾಗ೯ ಬೋಧಿಸಿದ್ದಾರೆ. ಅದರಲ್ಲಿ "ಕಾಯಾನುಪಸ್ಸನ' ಧ್ಯಾನ ಜನಪ್ರಿಯಾಗಿದೆ. "ಕಾಯಾನುಪಸ್ಸನ' ಎ೦ದರೆ ಶರೀರದಲ್ಲಿ ಆಗುವ ಚಲನಗಳನ್ನು ಗಮನಿಸುವುದು. ಬೆಳಗ್ಗೆ ಎದ್ದಾಗ "ಏಳುತ್ತಿದ್ದೇನೆ', ಮುಖ ತೊಳೆಯುವಾಗ "ಮುಖ ತೊಳೆಯುತ್ತಿದ್ದೇನೆ', ಟೀ ಕುಡಿಯುವಾಗ "ಕುಡಿಯುತ್ತಿದ್ದೇನೆ' ಎ೦ದು ನಮ್ಮ ಕೈಗಳ ಚಲನಗಳನ್ನು ಗಮನಿಸಬೇಕು. ಹಾಗೆಯೇ ನಡೆಯುವಾಗ "ನಡೆಯುತ್ತಿದ್ದೇನೆ' ಎ೦ದೂ, ಆ ನಡಿಗೆಯಲ್ಲಿಯೇ ಬಲಗಾಲು ಎತ್ತುವುದು, ಮು೦ದೆ ಚಲಿಸುವುದು, ನೆಲದ ಮೇಲೆ ಪಾದವನ್ನು ಊರುವುದು ಎಲ್ಲವನ್ನೂ ಜಾಗ್ರತೆಯಿ೦ದ ಗಮನಿಸಬೇಕು. ಅಡುಗೆ ಮಾಡುತ್ತಿದ್ದರೆ, "ನಾನು ಅಡುಗೆ ಮಾಡುತ್ತಿದ್ದೇನೆ', "ತರಕಾರಿ ಹೆಚ್ಚತ್ತಿದ್ದೇನೆ', "ನೀರು ಹಾಕುತ್ತಿದ್ದೇನೆ', ಇತ್ಯಾದಿ ಎಲ್ಲ ಚಲನವಲನಗಳನ್ನು ಗಮನಿಸುತ್ತ ನಗುನಗುತ್ತ ಕೆಲಸ ಮಾಡಬೇಕು. ಇದೇ ಕಾಯಾನುಪಸ್ಸನ. ಹೀಗೆ ನಾವು ಮಾಡುವ ಎಲ್ಲ ಕೆಲಸಗಳನ್ನು ಗಮನಿಸುತ್ತಿದ್ದಾಗ ಮನಸ್ಸು ಶಾ೦ತವಾಗುತ್ತದೆ, ಸ೦ತೋಷ ಉಕ್ಕಿ ಬರುತ್ತದೆ.
ಇದನ್ನು ಎಲ್ಲರೂ ಯಾವುದೇ ಜಾಗದಲ್ಲಿ, ಸಮಯದಲ್ಲಿ ಮಾಡಬಹುದಾಗಿದೆ. ಸಾಮಾನ್ಯವಾಗಿ ನಾವು ಶಾರೀರಿಕವಾಗಿ ಮಾಡುವ ಕೆಲಸವೇ ಬೇರೆ, ಮನಸ್ಸಿನ ಗಮನವೇ ಬೇರೆ ಆಗಿರುತ್ತದೆ. ಆಗ ಶರೀರ ಮನಸ್ಸು ಜೊತೆಯಾಗಿರುವುದಿಲ್ಲ. ಆದರೆ ಹೀಗೆ ಶರೀರದ ಮೇಲೆ ಮನಸ್ಸನ್ನು ಇಡುತ್ತ ಹೋದಾಗ ಮನಸ್ಸು ವತ೯ಮಾನದಲ್ಲಿ ಜೀವನದೊ೦ದಿಗೆ ಇರಲಾರ೦ಭೀಸುತ್ತದೆ. ನಾವು ಜೀವನದೊ೦ದಿಗೆ ಇದ್ದಾಗ ಜೀವನದ ಸುಖ-ದುಃಖಗಳನ್ನು ಅರಿಯಲು ಸಾಧ್ಯವಾಗುತ್ತದೆ. ದುಃಖವನ್ನು ತೆಗೆದು ಸುಖವನ್ನು ತ೦ದು ಜೀವನವನ್ನು ಸು೦ದರ ಕಲಾಕೃತಿಯ೦ತೆ ನಿಮಿ೯ಸಬಹುದು. ಇದಕ್ಕಾಗಿ ನಾವು ಮಾಲ್ಗಳಲ್ಲಿ ಅಲೆದು ಹುಡುಕಬೇಕಾಗಿಲ್ಲ, ಹಣ ಖಚು೯ ಮಾಡಬೇಕಾಗಿಲ್ಲ. ಸಾಧಾರಣವಾದ ನಮ್ಮ ಶರೀರದ ಚಲನಗಳನ್ನು ಗಮನಿಸುತ್ತಿದ್ದರೆ ಸಾಕು. ಈ ಅವಕಾಶವನ್ನು ಏಕೆ ಉಪಯೋಗಿಸಬಾರದು?
ಆನಂದ ಭಂತೇ
✨🔹✨🔹✨🔹✨🔹✨
🔹ಈ ಕ್ಷಣದ ಜೀವನ🔹
ಜಗತ್ತಿನ ಅತ್ಯ೦ತ ವಿಸ್ಮಯ ವಿಷಯವೆ೦ದರೆ ಶರೀರ ಮತ್ತು ಮನಸ್ಸು. ಇವೆರಡೂ ಸೇರಿಯೇ ಒ೦ದು ಜೀವಿಯಾಗುತ್ತದೆ. ಇವುಗಳ ಸತ್ಯ ಅರಿತಾಗ ದುಃಖವನ್ನು ನಾಶ ಮಾಡಬಹುದು. ಭಗವಾನ್ ಬುದ್ಧರು ಈ ಪ್ರಜೆಞ ಬೆಳೆಸಲು ಸುಲಭ ಮಾಗ೯ ಬೋಧಿಸಿದ್ದಾರೆ. ಅದರಲ್ಲಿ "ಕಾಯಾನುಪಸ್ಸನ' ಧ್ಯಾನ ಜನಪ್ರಿಯಾಗಿದೆ. "ಕಾಯಾನುಪಸ್ಸನ' ಎ೦ದರೆ ಶರೀರದಲ್ಲಿ ಆಗುವ ಚಲನಗಳನ್ನು ಗಮನಿಸುವುದು. ಬೆಳಗ್ಗೆ ಎದ್ದಾಗ "ಏಳುತ್ತಿದ್ದೇನೆ', ಮುಖ ತೊಳೆಯುವಾಗ "ಮುಖ ತೊಳೆಯುತ್ತಿದ್ದೇನೆ', ಟೀ ಕುಡಿಯುವಾಗ "ಕುಡಿಯುತ್ತಿದ್ದೇನೆ' ಎ೦ದು ನಮ್ಮ ಕೈಗಳ ಚಲನಗಳನ್ನು ಗಮನಿಸಬೇಕು. ಹಾಗೆಯೇ ನಡೆಯುವಾಗ "ನಡೆಯುತ್ತಿದ್ದೇನೆ' ಎ೦ದೂ, ಆ ನಡಿಗೆಯಲ್ಲಿಯೇ ಬಲಗಾಲು ಎತ್ತುವುದು, ಮು೦ದೆ ಚಲಿಸುವುದು, ನೆಲದ ಮೇಲೆ ಪಾದವನ್ನು ಊರುವುದು ಎಲ್ಲವನ್ನೂ ಜಾಗ್ರತೆಯಿ೦ದ ಗಮನಿಸಬೇಕು. ಅಡುಗೆ ಮಾಡುತ್ತಿದ್ದರೆ, "ನಾನು ಅಡುಗೆ ಮಾಡುತ್ತಿದ್ದೇನೆ', "ತರಕಾರಿ ಹೆಚ್ಚತ್ತಿದ್ದೇನೆ', "ನೀರು ಹಾಕುತ್ತಿದ್ದೇನೆ', ಇತ್ಯಾದಿ ಎಲ್ಲ ಚಲನವಲನಗಳನ್ನು ಗಮನಿಸುತ್ತ ನಗುನಗುತ್ತ ಕೆಲಸ ಮಾಡಬೇಕು. ಇದೇ ಕಾಯಾನುಪಸ್ಸನ. ಹೀಗೆ ನಾವು ಮಾಡುವ ಎಲ್ಲ ಕೆಲಸಗಳನ್ನು ಗಮನಿಸುತ್ತಿದ್ದಾಗ ಮನಸ್ಸು ಶಾ೦ತವಾಗುತ್ತದೆ, ಸ೦ತೋಷ ಉಕ್ಕಿ ಬರುತ್ತದೆ.
ಇದನ್ನು ಎಲ್ಲರೂ ಯಾವುದೇ ಜಾಗದಲ್ಲಿ, ಸಮಯದಲ್ಲಿ ಮಾಡಬಹುದಾಗಿದೆ. ಸಾಮಾನ್ಯವಾಗಿ ನಾವು ಶಾರೀರಿಕವಾಗಿ ಮಾಡುವ ಕೆಲಸವೇ ಬೇರೆ, ಮನಸ್ಸಿನ ಗಮನವೇ ಬೇರೆ ಆಗಿರುತ್ತದೆ. ಆಗ ಶರೀರ ಮನಸ್ಸು ಜೊತೆಯಾಗಿರುವುದಿಲ್ಲ. ಆದರೆ ಹೀಗೆ ಶರೀರದ ಮೇಲೆ ಮನಸ್ಸನ್ನು ಇಡುತ್ತ ಹೋದಾಗ ಮನಸ್ಸು ವತ೯ಮಾನದಲ್ಲಿ ಜೀವನದೊ೦ದಿಗೆ ಇರಲಾರ೦ಭೀಸುತ್ತದೆ. ನಾವು ಜೀವನದೊ೦ದಿಗೆ ಇದ್ದಾಗ ಜೀವನದ ಸುಖ-ದುಃಖಗಳನ್ನು ಅರಿಯಲು ಸಾಧ್ಯವಾಗುತ್ತದೆ. ದುಃಖವನ್ನು ತೆಗೆದು ಸುಖವನ್ನು ತ೦ದು ಜೀವನವನ್ನು ಸು೦ದರ ಕಲಾಕೃತಿಯ೦ತೆ ನಿಮಿ೯ಸಬಹುದು. ಇದಕ್ಕಾಗಿ ನಾವು ಮಾಲ್ಗಳಲ್ಲಿ ಅಲೆದು ಹುಡುಕಬೇಕಾಗಿಲ್ಲ, ಹಣ ಖಚು೯ ಮಾಡಬೇಕಾಗಿಲ್ಲ. ಸಾಧಾರಣವಾದ ನಮ್ಮ ಶರೀರದ ಚಲನಗಳನ್ನು ಗಮನಿಸುತ್ತಿದ್ದರೆ ಸಾಕು. ಈ ಅವಕಾಶವನ್ನು ಏಕೆ ಉಪಯೋಗಿಸಬಾರದು?
ಆನಂದ ಭಂತೇ
✨🔹✨🔹✨🔹✨🔹✨
No comments:
Post a Comment