🔶ಮನುಷ್ಯನಲ್ಲಿ ಇರಬೇಕಾದ
ಗುಣಗಳು🔶
ಜೀವನದಲ್ಲಿ ಶಿಷ್ಟಾಚಾರವೂ ಒಂದು ಕಲೆ.
ಸ್ವರದಲ್ಲಿ ಮಾಧುರ್ಯ, ವಾಣಿಯಲ್ಲಿ ನಮ್ರತೆ.
ಕಾರ್ಯದಲ್ಲಿ ಸ್ವಚತೆ, ವ್ಯವಹಾರದಲ್ಲಿ ಸತ್ಯ
ಸಂದತೆ, ಆಚರಣೆಯಲ್ಲಿ ಉದಾರತೆ.
ಇವೆಲ್ಲಾ ಮನುಷ್ಯನ ಗುಣಗಳು.
ಯಾರೇ ಆದರೂ ಈ ಗುಣಗಳಿಗೆ ಆಕರ್ಷಿಸುತ್ತಾರೆ.
ಪುಷ್ಪಗಳು,ಮೊಗ್ಗು
ಗಳು ಮತ್ತು ದಾನ್ಯವನ್ನು ವಿಕಸಿತಗೊಲಿಸುವ
ಸಾಮರ್ಥ್ಯವಿರುವ ವಸಂತಕ್ಕೆ,
ಮರಗಳನ್ನು ಕಿತ್ತೆಸೆಯುವ,ಮನೆಯನ್ನು ನೆಲಸಮ
ಮಾಡುವ ಬಿರುಗಾಲಿಯನ್ನೆದು
ರಿಸಲು ಸಾದ್ಯವೇ ?
ಪ್ರಾತ;ಕಾಲದ ವಸಂತದ ಬಿಸಿಲನ್ನು ಗ್ರೀಷ್ಮ
ಕಾಲದ ಪ್ರಚಂಡ ಸೂರ್ಯನೊಡನೆ
ಹೋಲಿಸಲು ಸಾದ್ಯವಿಲ್ಲ.
ವ್ಯಕ್ತಿ ಕೂರುವುದು,ಏಳುವುದ
ು,ಮಾತನಾಡುವುದು ದೊಡ್ಡವರನ್ನು ಗೌರವಿಸುವುದು,
ಚಿಕ್ಕವರೊಂದಿಗೆ
ಪ್ರೀತಿಯಿಂದ ವ್ಯವಹರಿಸುವುದು.
ಗುರುಗಳನ್ನು ಆದರಿಸುವುದು. ತನ್ನ
ತಪ್ಪನ್ನು ಒಪ್ಪಿಕೊಳ್ಳುವುದು.
ನಿಜ ಹೇಳುವುದು,ನಮ್ರತೆಯಿಂದ
ನುಡಿಯುವುದು.ಇತ್ಯಾದಿ ಶಿಷ್ಟಾಚಾರದ
ಅಂಗಗಳು.
ಇವು ಚರಿತ್ರೆಯ ಬಾಹ್ಯ
ಅಂಗಗಳಾದರು ಇವುಗಳಿಂದ ವ್ಯಕ್ತಿಯ ಆಂತರಿಕ
ಜೀವನದ ಪರಿಚಯ
ದೊರೆಯುತ್ತದೆ.ಅಸು
ಂದರತೆಯನ್ನು ಸುಂದರಗೊಳಿಸುವುದು,
ಸೌಂದರ್ಯದಲ್ಲಿ ಸುಗಂಧ
ತುಂಬುವುದೇ ಶಿಷ್ಟಾಚಾರದ ಜೀವನದ ಕಲೆ.
ನಮ್ಮ ಮುಖದ ಮೇಲೆ ಸಂತೋಷವಿದ್ದರೆ ನಮ್ಮ
ಮನಸ್ಸು ಮಾತ್ರವಲ್ಲದೆ,
ಮತ್ತೊಬ್ಬರ ಮನಸ್ಸು ಸಂತೋಷಗೊಳ್ಳುತ್ತದೆ.
Posted from WordPress
🌿🌱🌿🌱🌿🌱🌿🌱🌿
ಗುಣಗಳು🔶
ಜೀವನದಲ್ಲಿ ಶಿಷ್ಟಾಚಾರವೂ ಒಂದು ಕಲೆ.
ಸ್ವರದಲ್ಲಿ ಮಾಧುರ್ಯ, ವಾಣಿಯಲ್ಲಿ ನಮ್ರತೆ.
ಕಾರ್ಯದಲ್ಲಿ ಸ್ವಚತೆ, ವ್ಯವಹಾರದಲ್ಲಿ ಸತ್ಯ
ಸಂದತೆ, ಆಚರಣೆಯಲ್ಲಿ ಉದಾರತೆ.
ಇವೆಲ್ಲಾ ಮನುಷ್ಯನ ಗುಣಗಳು.
ಯಾರೇ ಆದರೂ ಈ ಗುಣಗಳಿಗೆ ಆಕರ್ಷಿಸುತ್ತಾರೆ.
ಪುಷ್ಪಗಳು,ಮೊಗ್ಗು
ಗಳು ಮತ್ತು ದಾನ್ಯವನ್ನು ವಿಕಸಿತಗೊಲಿಸುವ
ಸಾಮರ್ಥ್ಯವಿರುವ ವಸಂತಕ್ಕೆ,
ಮರಗಳನ್ನು ಕಿತ್ತೆಸೆಯುವ,ಮನೆಯನ್ನು ನೆಲಸಮ
ಮಾಡುವ ಬಿರುಗಾಲಿಯನ್ನೆದು
ರಿಸಲು ಸಾದ್ಯವೇ ?
ಪ್ರಾತ;ಕಾಲದ ವಸಂತದ ಬಿಸಿಲನ್ನು ಗ್ರೀಷ್ಮ
ಕಾಲದ ಪ್ರಚಂಡ ಸೂರ್ಯನೊಡನೆ
ಹೋಲಿಸಲು ಸಾದ್ಯವಿಲ್ಲ.
ವ್ಯಕ್ತಿ ಕೂರುವುದು,ಏಳುವುದ
ು,ಮಾತನಾಡುವುದು ದೊಡ್ಡವರನ್ನು ಗೌರವಿಸುವುದು,
ಚಿಕ್ಕವರೊಂದಿಗೆ
ಪ್ರೀತಿಯಿಂದ ವ್ಯವಹರಿಸುವುದು.
ಗುರುಗಳನ್ನು ಆದರಿಸುವುದು. ತನ್ನ
ತಪ್ಪನ್ನು ಒಪ್ಪಿಕೊಳ್ಳುವುದು.
ನಿಜ ಹೇಳುವುದು,ನಮ್ರತೆಯಿಂದ
ನುಡಿಯುವುದು.ಇತ್ಯಾದಿ ಶಿಷ್ಟಾಚಾರದ
ಅಂಗಗಳು.
ಇವು ಚರಿತ್ರೆಯ ಬಾಹ್ಯ
ಅಂಗಗಳಾದರು ಇವುಗಳಿಂದ ವ್ಯಕ್ತಿಯ ಆಂತರಿಕ
ಜೀವನದ ಪರಿಚಯ
ದೊರೆಯುತ್ತದೆ.ಅಸು
ಂದರತೆಯನ್ನು ಸುಂದರಗೊಳಿಸುವುದು,
ಸೌಂದರ್ಯದಲ್ಲಿ ಸುಗಂಧ
ತುಂಬುವುದೇ ಶಿಷ್ಟಾಚಾರದ ಜೀವನದ ಕಲೆ.
ನಮ್ಮ ಮುಖದ ಮೇಲೆ ಸಂತೋಷವಿದ್ದರೆ ನಮ್ಮ
ಮನಸ್ಸು ಮಾತ್ರವಲ್ಲದೆ,
ಮತ್ತೊಬ್ಬರ ಮನಸ್ಸು ಸಂತೋಷಗೊಳ್ಳುತ್ತದೆ.
Posted from WordPress
🌿🌱🌿🌱🌿🌱🌿🌱🌿
No comments:
Post a Comment